Slide
Slide
Slide
previous arrow
next arrow

ಜಿಲ್ಲೆಯ‌ ಮೂವರಿಗೆ ನ್ಯಾಷ‌ನಲ್ ಐಕಾನ್ ಅವಾರ್ಡ್: ಹುಬ್ಬಳ್ಳಿಯಲ್ಲಿ‌ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಧಾರವಾಡದ ಶ್ರೀನಿಧಿ ಫೌಂಡೇಷನ್ ಹಾಗೂ ಸಮಾಜಮುಖಿ ಸೇವಾ ಸಂಸ್ಥೆಯಿಂದ ಶಿಕ್ಷಣ,ಸಾಹಿತ್ಯ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಪ್ರತಿವರ್ಷ ನ್ಯಾಷ‌ನಲ್ ಐಕಾನ್ ಅವಾರ್ಡ್ ನೀಡಲಾಗುತ್ತದೆ.

ಅಂತೆಯೇ 2023-24ನೇ ಸಾಲಿನ ನ್ಯಾಷ‌ನಲ್ ಐಕಾನ್ ಪ್ರಶಸ್ತಿಯನ್ನು ಯಲ್ಲಾಪುರ ತಾಲೂಕಿನ ಇಡಗುಂದಿಯ ವಿಶ್ವ ದರ್ಶನ ಪ್ರೌಢಶಾಲೆಯ ಶಿಕ್ಷಕ ಹಾಗು ಸಾಹಿತಿ ಡಾ.ನವೀನ್ ಕುಮಾರ್ ಎ.ಜಿ ಹಾಗೂ ಶಿರಸಿಯ ಸಾಹಿತಿಗಳಾದ ಪರಮ್ ಕಾಳೆಬೈಲ್ ಮತ್ತು ಬಸವರಾಜ ಹಳ್ಳಿ ಇವರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನೀಡಿ ಗೌರವಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top